Search SakriBuddi Blog

Thursday, February 25, 2021

ನಾರಾಯಣ ಎನ್ನಿರೋ ಶ್ರೀನರಹರಿ .

 

  ನಾರಾಯಣ ಎನ್ನಿರೋ ಶ್ರೀನರಹರಿ  .


ನಾರಾಯಣಾ  ಎನ್ನಿರೋ   ಶ್ರೀನರಹರಿ   ಪಾರಾಯಣ  ಮಾಡಿರೋ  


ನಾರಾಯಣಾ  ಎಂದು   ಅಜಮಿಳನು  ಕೈವಲ್ಯ

ಸೆರಿದೆ   ನೆಂಬೋ     ಸುದ್ದಿಯ  ಕೇಳಿ  ಅರಯಿರೋ                         \\ ನಾ \\ 

ಕಾಸಿಗೆ  ಹೋಗ ಬೇಕೆ ,  ಕಾವಡಿ ಹೊತ್ತು,  ಬೆಸೊತ್ತು  ತಿರುಗ ಲೇಕೆ  

ವಾಸು  ದೇವನ  ನಾಮ  ಬಾಯಿ ತುಂಬಾ  ನೆನಿದರೆ 

ಕ್ಲೇಶ  ಗಳೆಂಬುದು    ಲೇಶ  ಮಾತ್ರಾ   ವಿಲ್ಲಾ                                \\ ನಾ \\


ಚೋರರ  ಭಯ  ವಿಲ್ಲವೋ     ಹರಿ  ನಾಮಕ್ಕೆ 

ಯಾರಾ   ಅಂಜಿಕೆ  ಇಲ್ಲವೋ 

ವೂರಾ    ನಾಳುವ   ದೊರೆಗೆ  ನೀತಿ  ಭೇದ ಗಳಿಲ್ಲ  

ಘೋರಾ  ಪಾತಕ ವೆಲ್ಲಾ    ದೂರಾ  ಮಾಡುವ  ದಕ್ಕೆ                        \\ ನಾ \\


ಸ್ನಾನವ,  ಮಾಡ ಲೇಕೇ    ಮಾನವರಿಗೆ 

ಮೌನ  ಮಂತ್ರ   ಗಲೇತಕೇ 

ದೀನಾ  ಪಾಲಕ    ನಮ್ಮ    ಬೆಟ್ಟದಾ  ಒಡೆಯನ್ನಾ

ಧ್ಯಾನಕ್ಕೆ  ಸರಿ   ಉಂಟೆ  ಪುರುಂಧರ  ವಿಠಲ                                 \\ ನಾ \\


ನಾರಾಯಣ ಎನ್ನಿರೋ    ಶ್ರೀನರಹರಿ    ಪಾರಾಯಣ  ಮಾಡಿರೋ  

ನಾರಾಯಣಾ   ಶ್ರೀಮನ್  ನಾರಾಯಣಾ   

ಸತ್ಯನಾರಾಯಣಾ  ಲಕ್ಷ್ಮಿನಾರಾಯಣಾ ಎನ್ನಿರೂ 

ಶ್ರೀ ನರಹರಿ ಪಾರಾಯಣಾ  ಮಾಡಿರೋ                                      \\ ನಾ \\


Wednesday, February 24, 2021

ಶ್ರೀ ರಾಮ ನಾಮವ ನುಡಿ ನುಡಿ

 

 ಶ್ರೀ  ರಾಮ  ನಾಮವ  ನುಡಿ ನುಡಿ  




ಶ್ರೀ  ರಾಮ  ನಾಮವ  ನುಡಿ  ನುಡಿ    

ಕಾಮ  ಕ್ರೋಧವಾ   ಬಿಡಿ  ಬಿಡೀ

ಶ್ರೀ  ರಾಂ    ಜೈ  ರಾಂ            ಶ್ರೀ  ರಾಂ    ಜೈ  ರಾಂ


ಹರಿ      ನಿರ್ಮಾಲ್ಯವ      ಮುಡಿ  ಮುಡಿ  

ಪರಮಾ     ಮೃತವಾ       ಕುಡಿ    ಕುಡಿ 


ಗುರುಗಳ       ಚರಣವ      ಹಿಡಿ     ಹಿಡಿ         

ಬಂದ  ದುರಿತವ  ಎಲ್ಲವಾ   ಓಡಿ     ಓಡಿ                        \\ ಶ್ರೀ  \\


ಸಜ್ಜನ      ಸಂಘವ       ಮಾಡೋ    ಮಾಡೋ  

ದುರ್ಜನ   ಸಂಘವ       ಬಿಡೋ       ಬಿಡೋ 


ಅರ್ಜುನ     ಸಾರಥಿ         ನೋಡೋ    ನೋಡೋ ..... 

ಹರಿ ಭಜನೆಯ  ನೀ  ಮನ   ನಿಡೋ       ನಿಡೋ              \\ ಶ್ರೀ  \\


ಕರಿ    ರಾಜ  ವರದನ       ಕಾರೋ    ಕಾರೋ  

ಕ್ಷಮ  ಪರಿ  ಹರಿ  ಸೆಂದು  ಕೋರೂ    ಕೂರೋ


ವರದ    ಅಧಿವೇಶನ          ದೂರ  ಧೀರೋ

ನಮ್ಮ    ಪುರುಂಧರ ವಿಠಲನ   ಸೇರೂ  ಸೇರೂ                \\ ಶ್ರೀ  \\


ಶ್ರೀ  ರಾಮ  ನಾಮವ  ನುಡಿ  ನುಡಿ    

ಕಾಮ  ಕ್ರೋಧವಾ   ಬಿಡಿ  ಬಿಡೀ

ಶ್ರೀ  ರಾಂ    ಜೈ  ರಾಂ            ಶ್ರೀ  ರಾಂ    ಜೈ  ರಾಂ


ಆರೇನು ಮಾಡುವರು` ಅರಿಂದ ಲೇ ನಹುದು .

 

  ಆರೇನು ಮಾಡುವರು ಅರಿಂದ ಲೇ ನಹುದು .


ಆರೇನು  ಮಾಡುವರು   ಆರಿಂದ  ಲೇನಹುದು 

ಪೂರ್ವ  ಜನ್ಮದ  ಖರ್ಮ  ವಿಧಿ  ನಿನ್ನ  ಬಿದದೂ                      \\  ಆ \\  


ಐದು  ವರ್ಷದ  ಶಿಶುವು   ಮನ  ವೆತ್ತ  ತಪ ವೆತ್ತ  

ಬೈದು   ಮಲ  ತಾಯಿ    ಅಡವಿಗೆ   ನೂಕಲೂ 

ಸುವಿದು  ಕೋಪಾಗ್ನಿ ಯಲಿ   ಪುರ ಪೋರೇಟು  ಪೂಪಾಗ 

ತಂದೆ  ಗಳು   ಯಿದ್ದು  ಏನು  ಮಾಡಿದರೊ .                   \\  ಆ \\  


ಪಾಪಿ  ದುಶ್ಯಾಸನನು  ದ್ರೌಪತಿಯ  ಸೀರೆಯನು 

ಶೆಳೆದು   ಕೋಪದಿ      ಮಾನ ಭಂಗ  ಮಾಡಲೂ  

ಆಪತ್ತು   ಬಂದಾಗ      ಅರಚಿದ  ಕಾಲದಲಿ. 

ಭೂಪತಿ   ಗಳೈವರು  ಇದ್ದೆನು  ಮಾಡಿದರು                          \\  ಆ \\ 


ಬ್ರಹ್ಮ  ಶಿರ ,  ಶಿವನ  ಕರವನು  ಕಚ್ಚಿ   ಕಾಡುತ್ತರೆ 

ಸುಮ್ಮನೆ   ಜನರು     ತಿರುಗುತ್ತಿರಲೂ 

ರಮ್ಯಾ  ಮೂರುತಿ  ಯಾದ   ಪುರುಂಧರ   ವಿಠಲನೇ 

ನಿನ್ನಾಜ್ಞಯ   ಮೀರಿ  ಬದುಕಿ  ಬಾಳುವರೇ                           \\  ಆ \\ 


Wednesday, February 17, 2021

ಎಂಥವ ನೆಂಥವನೇ ರಂಗಯ್ಯಾ......

 

ಎಂಥವ  ನೆಂಥವನೇ  ರಂಗಯ್ಯಾ...... 


ಎಂಥವ   ನೆಂಥವನೇ  ರಂಗಯ್ಯಾ            ಎಂಥವ   ನೆಂಥವನೇ

ನೆಂಥವ   ನೇಥವನೇ  ಕೃಷ್ಣಯ್ಯಾ             ಎಂಥವ   ನೆಂಥವನೇ                                      \\ ಎ  \\


ಆಗಮ   ವನೂ  ತಂದವನೇ  ರಂಗ           ಬೇಗದಿ  ಗಿರಿಯಾ   ಹೊತ್ತವನೇ 

ಮೂಗಿ ನಿಂದಾ  ಭೂಮಿಯ   ಎತ್ತಿದನೆ        ಶಿಶು  ಕೂಗಲು  ಕಂಭದಿ  ಒದಿಗಿದನೇ     ರಂಗ        \\ ಎ  \\


ಧರಣಿಯ  ಈರಡಿ  ಮಾಡಿದನೇ                ಭೂಸುರ  ನಾಗಿ ಪರಶುವ  ಧರಸಿದನೇ 

ಭರಧಿ  ಕೋಡಗ  ಹಿಂಡೂ  ಕೂಡಿದನೇ       ಫಣಿ  ಶಿರದಲ್ಲಿ  ಕುಣಿ  ಕುಣಿ  ದಾಡಿದನೇ   ರಂಗ        \\ ಎ  \\


ಉಟ್ಟಿದ  ಬಟ್ಟಿಯ   ಬಿಸುಟಿಹನೆ  - ರಂಗ     ದಿಟ್ಟದಿ   ಜಿಯಾ  ನೇರಿ  ಮೆರೆಯುವನೇ 

ದುಷ್ಟರ   ನೆಲ್ಲಾ   ಸಂಹರಿಸಿದನೇ             ನಮ್ಮ  ದಿಟ್ಟಾ   ಪುರುಂಧರಾ   ವಿಠಲನೇ  ಕೃಷ್ಣಾ       \\ ಎ  \\


Tuesday, February 16, 2021

ನೆಚ್ಚ ದಿರು ಸಂಸಾರ ನೆಲೆ ಇಲ್ಲ ವೀ ಕಾಯ

 

ನೆಚ್ಚ ದಿರು ಸಂಸಾರ ನೆಲೆ ಇಲ್ಲ ವೀ ಕಾಯ


ನೆಚ್ಚ  ದಿರು   ಸಂಸಾರ       ನೆಲೆ  ಇಲ್ಲ   ವೀ  ಕಾಯ 

ಅಚ್ಚುತನ     ನಾಮವನು    ನೆನೆ   ನೆನೆದು    ಸುಖಿಯಾಗು   . . . . . . . . . . . . \\  ನೇ  \\  


ಗಣಿಸದಿರಿ  ಸೀಮೆಯನು   ಗಳಿಸದಿರು     ದ್ರವ್ಯವನು 

ಗಳಿಸದಿರು  ನೀ  ದುರಿತ   ರಾಶಿ  ಗಳನೂ   . . . .  . . . . . 

ನಳಿನ  ನಾಭನ  ದಿವ್ಯ   ನಾಮವನು  ನೆನೆ  ನನೆದೂ  

ನೆಲೆಯಾದ  ಪರಮ  ಪದ  ವೀಯ   ಪಡೆಯೋ   ಮನವೇ    . . . . . . . . . . . . .  \\  ನೇ  \\  


ನೋಡದಿರು  ಪರ  ಸತಿಯಾ     ಕೂಡದಿರು  ದುರ್ಜನರಾ 

ಆಡದಿರು    ಮಾತುಗಳಾ         ಗರ್ವದಿಂದಾ  . . . . . ಆ ಆ ಆ ಆ ಆ ಆ ಆ 

ಬೇಡದಿರು  ಕಯ್ಯಾ ….            ಹಿಂ  ತೆಗೆಯುವ  ಹೇಡಿಯನೂ….  

ಕೊಂಡಾದ ದಿರು  ಬೇಡಿಗ  ಳೆಂಬ   ದೈವ  ಗಳಾ      . . . . . . . . . . . . . . . . .   \\  ನೇ  \\ 


ನಾನಾ  ಜನ್ಮ  ದಲಿ  ಬಂದ    ನಾಟಕದ  ಬೋಂಬೆ  ಇದೂ 

ಮಾನಕ್ಕೆ  ನೀ   ಸಿಲುಕಿ    ಮರುಳಾಗದೇ    … .ಎ ಎ ಎ ಎ

ಜಾಣ   ತನದಿಂ    ಕಾಗಿ    ನೆಲಯಾದಿ    ಕೇಶವನಾ      ಆ ಆ ಆ ಆ ಆ 

ಮಾನಸದಲಿ   ನೆನೆ ನೆನೆದೂ     ಸುಖಿ   ಯಾಗು   ಮನವೇ    . . . . . . . . . .. . \\  ನೇ  \\ 


ಶರಣು ಶೇಷಾ ಚಲ ನಿವಾಸಗೆ ಶರಣು

 ಶರಣು ಶೇಷಾ ಚಲ ನಿವಾಸಗೆ ಶರಣು 



ಶರಣು   ಶೇಷಾ  ಚಲ  ನಿವಾಸಗೆ                 ಶರಣು   ವರಹಾ    ತಿಮ್ಮಪ್ಪಗೆ  

ಶರಣು  ಅಲುಮೇಲು   ಮಂಗಾ  ರಮಣಗೆ       ಶರಣು   ತಿರು  ವೆಂಗಲೇಶಗೆ   

ಶರಣೂ   …..... .            ಶರಣೂ .........        ಶರಣೂ . . . . . . . . .  \\   ಶ   \\ 


ಧರಣಿ   ಧರಾ   ಗೋವಿಂದ  ಮಾಧವ          ನರಹರಿ  ಮಧು  ಸೂಧನಾ  ...... 

ಮುರಹರ    ಮುಕುಂದ  ಅಚ್ಚುತ                ಗಿರಿಜನ ನುತ  ನಾರಾಯಣಾ ....  

ನಾರಾಯಣಾ .......  ನಾರಾಯಣಾ ........ .ನಾರಾಯಣಾ  ........................  \\   ಶ   \\ 


ಕ್ಷೀರ ವಾರಿಧಿ   ಶಯನ   ವಾಮನ      ಮಾರ  ಜನಕ    ಗೋಪೀ  ಜನ 

ಜಾರ  ನವನೀತ  ಚೂರ                 ಹಾರ   ಹರಿ ದಾಮೋದರಾ  ಆಆ ಆಆ 

ದಾಮೋದರಾ  ಆಆ ಆಆ ದಾಮೋದರಾ  ಆಆ ಆಆ . ದಾಮೋದರಾ  ಆಆ ಆಆ   . .  \\  ಶ   \\


ಗರುಡ  ಗಮನನೇ    ಗರುಡ   ಕಲ್ಪನೇ          ಕರುಣಾಳುಗಳ    ಒಡಿಯನೇ 

ಉರಗ  ಗಿರಿ ಶಿರಿ      ವಿಠಲನಾ   ..... . . …   ಆಆ ಆಆ  ಆಆ ಆಆ  ಆಆ ಆಆ 

ವಿಠಲಾ  . . . . . . . ವಿಠಲಾ . . . . . .    ವಿಠಲಾ   . . . . . . .. ಆಆ ಆಆ  ಆಆ ಆಆ

ಉರಗ  ಗಿರಿ ಶಿರಿ      ವಿಠಲನಾ   ..... . . …   ಆಆ  ಆಆ  ಆಆ     ಆಆ ಆಆ  ಆಆ ಆಆ

ಚರಣ   ಕಮಲಕೆ   ನಮೋ  ನಮೋ   . . . . . . . . . . .  ಓ ಓ ಓ ಓ . 

ನಮೋ  ನಮೋ   . . . . ಓ ಓ ಓ ಓ     ನಮೋ  ನಮೋ     ಓ ಓ ಓ ಓ ........... .  \\  ಶ   \\

 

Monday, February 15, 2021

ಶೇಷ ದೇವಾ ವಾರುಣಿ ಪತಿ ಪಾಹಿ

  ಶೇಷ ದೇವಾ  ವಾರುಣಿ  ಪತಿ ಪಾಹಿ


ಶೇಷ    ದೇವ        ವಾರುಣಿ ಪತಿ      ಪಾಹಿ  

ಶೇಷ    ದೇವ  . . . . . . . . ..   ಶೇಷ  ದೇವ  . . . . . . . . .   \\  ಶೇ  \\


ಶೇಷ  ದೇವ    ತ್ರೈ ಘೋಷಣ   ಮುಖ   ಪರಿ  

ಪೂಷಿಷು    ಯಮ್ಮಭಿಲಾಶಯ    ಸಲ್ಲಿಸಿ ಶೇಷ    ದೇವ  . . . . . . . . ..

ಶೇಷ  ದೇವ  . . . . . . . . .   \\  ಶೇ  \\



ಭಜಿಸುವೆ  ಸರ್ವರ   ಸುಜನರ   ಭೀಷ್ಟವ 

ಸುಜ  ನಾರಾಧಕ   ಭುಜಗೋತಂಸಾ … ಶೇಷ  ದೇವಾ   

ಶೇಷ    ದೇವ  . . . . . . . . ..   ಶೇಷ  ದೇವ  . . . . . . . . .  \\  ಶೇ  \\


ಪುಣ್ಯ   ಚರಿತ    ಸುಶರಣ್ಯಗೆ 

ಸುಬ್ರಮಣ್ಯ  ದೇವಾ    ಕಾರುಣ್ಯ  ಮೂರುತೀ 

ಶೇಷ    ದೇವ  . . . . . . . . ..   ಶೇಷ  ದೇವ  . . . . . . . . .   \\  ಶೇ  \\


ವಾರುಣಿ   ಸುಮಖ   ಸರೋರುಹ  ದಿನಕರ 

ತೋರುತ   ವಾಂಗ್ರಿ     ಮಹೋ  ರತ  ರಾಜಾ 

ಶೇಷ    ದೇವ  . . . . . . . . ..   ಶೇಷ  ದೇವ  . . . . . . . . .   \\  ಶೇ  \\


ಪಾತಾಳಪ     ಪುರು      ಹುತ್ತನುತಾ 

ಜಗನ್ನಾಥ   ವಿಠ್ಠಲನ      ಪ್ರೀತಿ  ವಿಷಯನೇ 

ಶೇಷ    ದೇವ  . . . . . . . . ..   ಶೇಷ  ದೇವ  . . . . . . . . .   \\  ಶೇ  \\

ಶೇಷ    ದೇವ  . . . . . . . . ..   ಶೇಷ  ದೇವ  . . . . . . . . 

ಶೇಷ    ದೇವ  . . . . . . . . ..   ಶೇಷ  ದೇವ  . . . . . . . . .

 


ಬಂದ ಕೃಷ್ಣ ಚಂದ ದಿಂದ ಬಂದ ನೋಡೇ

   ಬಂದ ಕೃಷ್ಣ   ಚಂದ ದಿಂದ  ಬಂದ ನೋಡೇ  


ಬಂದಾ  ಕೃಷ್ಣ        ಚಂದ ದಿಂದ     ಬಂದ ನೋಡೇ

ಗೋಪ   ಬೃಂದ  ದಿಂದ    ಆನಂದಿಸುತಾ     ಬಂದ ನೋಡೇ    . . . . . . . . .           \\  ಬ   \\  

ಬಂದ ಕೃಷ್ಣ  ….      ಬಂದ  ಕೃಷ್ಣ  ......   ಬಂದಾ  ಕೃಷ್ಣಾ    


ಗೋವ   ಮೇವ     ನೀವ  ದೇವ     ಬಂದ  ನೋಡೇ    

ದೇವತಾ  ವಾದ್ಯಗಳಿಂದ     ಬಂದ  ನೋಡೇ                      . . . . . . . . .           \\  ಬ   \\          

ಬಂದಾ  ಕೃಷ್ಣ  ….      ಬಂದಾ  ಕೃಷ್ಣ  ......  ಅಹ   ಬಂದಾ  ಕೃಷ್ಣಾ    


ಪಾಪ  ಪೋಪ     ಗೋಪ ರೂಪ    ಬಂದ  ನೋಡೇ   

ಕೋಪ  ಲೋಪ   ಲಾಪ  ಟೋಪ   ಬಂದ  ನೋಡೇ              . . . . . . . . .           \\  ಬ   \\  

ಬಂದಾ  ಕೃಷ್ಣಾ   ….   ಬಂದಾ  ಕೃಷ್ಣಾ  ......  ಅಹ   ಬಂದಾ  ಕೃಷ್ಣಾ    


ಭಾಸುರಸ್ಕ     ಸೋನು ಸುತ    ಬಂದ   ನೋಡೇ  

ವಾಸು ದೇವ     ವಿಠಲಾತ       ಬಂದ   ನೋಡೇ               . . . . . . . . .           \\  ಬ   \\       

ಬಂದಾ  ಕೃಷ್ಣಾ   ….   ಬಂದಾ  ಕೃಷ್ಣಾ  ......  ಅಹ   ಬಂದಾ  ಕೃಷ್ಣಾ    


Sunday, February 14, 2021

ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು ಬಾರಿ ನೆನೆಯಿರೋ .

  ಕೃಷ್ಣ ಕೃಷ್ಣ ಕೃಷ್ಣ  ಎಂದು ಮೂರು ಬಾರಿ  ನೆನೆಯಿರೋ . 


ಕೃಷ್ಣ ಕೃಷ್ಣ   ಕೃಷ್ಣ   ಎಂದು   ಮೂರು  ಬಾರಿ  ನೆನೆಯಿರೋ

ಸಂತುಷ್ಟ  ನಾಗಿ    ಮುಕುತಿ  ಕೊಟ್ಟು    ಮಿಕ್ಕ  ಭಾರ    ಹೋರುವನೂ 

ಕೃಷ್ಣ ಕೃಷ್ಣ   ಕೃಷ್ಣ   ಎಂದು     ಮೂರು  ಬಾರಿ  ನೆನೆಯಿರೋ

ಕೃಷ್ಣ ಕೃಷ್ಣ   ಕೃಷ್ಣ  ಎಂದು     ಮೂರು  ಬಾರಿ  ನೆನೆಯಿರೋ                  \\  ಕೃ  \\


ಸಕಲ  ವೇದ    ಶಾಸ್ತ್ರ  ಪಟಿಸಿ   ಸಾರವನ್ನು  ತಿಳಿದ  ರೇನೂ 

ಮಕರ  ಕುಂಡಲ   ಧರನ         ನಾಮಕ್ಕೆ ಸರಿ ಯಿಲ್ಲವೋ                              \\  ಕೃ  \\

    

ಕಮಲ    ನಾಭನ   ಚಿಹ್ನೆಯನ್ನು    ಧರಸಿ  ಕೊಂಡು  ಮೆರೆಯಿರೋ 

ಯಮನ  ಭಟರು    ನೋಡಿ  ಅಂಜಿ    ವೋಡಿ  ಹೋಗುವರೂ                          \\  ಕೃ  \\


ಜನ್ಮ  ವೆತ್ತಿ    ಮಧ್ವ  ಮತವ    ಅನುಸರಿಸೀ   ನಡೆಯಿರೋ 

ಸುಮ್ಮನದಿ    ಯಿರಿ   ಕೃಷ್ಣ  ತನ್ನ   ಲೋಕ  ಕೊಡುವನೋ                          \\  ಕೃ  \\


ಕೃಷ್ಣ ಕೃಷ್ಣ   ಕೃಷ್ಣ   ಎಂದು   ಮೂರು  ಬಾರಿ  ನೆನೆಯಿರೋ

ಸಂತುಷ್ಟ  ನಾಗಿ    ಮುಕುತಿ  ಕೊಟ್ಟು    ಮಿಕ್ಕ  ಭಾರ    ಹೋರುವನೂ 

ಕೃಷ್ಣ ಕೃಷ್ಣ   ಕೃಷ್ಣ   ಎಂದು     ಮೂರು  ಬಾರಿ  ನೆನೆಯಿರೋ

ಕೃಷ್ಣ ಕೃಷ್ಣ   ಕೃಷ್ಣ  ಎಂದು     ಮೂರು  ಬಾರಿ  ನೆನೆಯಿರೋ                  \\  ಕೃ  \\


ಕೃಷ್ಣ    ಕೃಷ್ಣ ಕೃಷ್ಣ  ಎಂದು     ಮೂರು  ಬಾರಿ  ನೆನೆಯಿರೋ

ಸಂತುಷ್ಟ  ನಾಗಿ    ಮುಕುತಿ  ಕೊಟ್ಟು    ಮಿಕ್ಕ  ಭಾರ    ಹೋರುವನೂ 

ಕೃಷ್ಣ ಕೃಷ್ಣ   ಕೃಷ್ಣ   ಎಂದು     ಮೂರು  ಬಾರಿ  ನೆನೆಯಿರೋ

ಕೃಷ್ಣ ಕೃಷ್ಣ   ಕೃಷ್ಣ  ಎಂದು     ಮೂರು  ಬಾರಿ  ನೆನೆಯಿರೋ                  \\  ಕೃ  \\


ಎಂಜಲ ವನೆ ಬಳಿದಾ ಶ್ರೀ ಹರೀ

  ಎಂಜಲ ವನೆ   ಬಳಿದಾ   ಶ್ರೀ  ಹರೀ 


ರಾಜಿಸುವ     ರಂಜಿಸುವ           ರಾಜಿಸುವ   ಯಾಗದಲ್ಲಿ 

ಯಂಜಲ   ವನೇ     ಬಳಿದಾ       ಶ್ರೀ  ಹರೀ        .. . . . . … . . .       \\  ಯ   \\

ಯಂಜಲ   ವನೇ     ಬಳಿದಾ       ಶ್ರೀ  ಹರೀ 


ಉಟ್ಟ  ಪೀತಾಂಬರ     ಟೊಂಕಕೆ  ಕಟ್ಟೀ 

ಕಟ್ಟಿದ    ಸರಗಳ        ಹಿಂದಕ್ಕೆ   ಸರಿಸೀ

ಸರ  ಸರ   ಎಲೆಗಳ    ತೆಗೆದು  ಬಿಸಾಕಿದ   

ಕಟ್ಟಾ  ಕಡೆಗೆ   ತಾನು    ಬಳಿದೊ   ನಿಂತಾ          .. . . . . … . . .       \\  ಯ   \\


ಪೂರೆಕೆಯ   ಪಿಡಿದೂ      ಕಸವನೇ  ಗುಡಿಸಿ 

ಶಗಣೆಯ   ನೀರೊಳು     ಕಲಸಿ     ತಿಳಿಯನು    ಹಾಕೀ  

ಸಾಲು   ಸಾಲಾಗೀ    ಮನೆಯಿಟ್ಟು    ಎಲೆ  ಹಾಕಿ 

ರಂಗೋಲಿ  ಕೊಳವಿಯ   ಯಳದೂ   ತಾ   ನಿಂತಾ  .. . . . . … . . .     \\  ಯ   \\


ಯನ್ನ   ಕೆಲ  ಸಾಯಿ ತೆಂದಾ         ಇನ್ಯಾಕೆ  ತಡ  ವೆಂದಾ  

ಇನ್ನೊಂದು  ಪಂಕ್ತಿಯ         ಕೂಡಲಿ   ಯಂದಾ 

ಘನ್ನ    ಮಹಿಮ   ಶ್ರೀ     ಪುರುಂಧರಾ     ವಿಠಲನು  

ಪುಣ್ಯಾತ್ಮ     ರುಂ ಡೆಲೆ   ಗಳನ್ನೂ   ತೆಗೆದೂ ನಿಂತಾ . . . . . … . . .      \\  ಯ   \\


ರಾಜಿಸುವ     ರಂಜಿಸುವ           ರಾಜಿಸುವ   ಯಾಗದಲ್ಲಿ 

ಯಂಜಲ   ವನೇ     ಬಳಿದಾ       ಶ್ರೀ  ಹರೀ        .. . . . . … . . .       \\  ಯ   \\

ಯಂಜಲ   ವನೇ     ಬಳಿದಾ       ಶ್ರೀ  ಹರೀ 


Friday, February 12, 2021

ತೊರೆದು ಜೀವಿಸ ಬಹುದೇ ಹರಿ ನಿನ್ನ .

 ತೊರೆದು  ಜೀವಿಸ  ಬಹುದೇ  ಹರಿ  ನಿನ್ನ . 


ತೊರೆದು   ಜೀವಿಸ   ಬಹುದೇ   .....       ಹರಿ  ನಿನ್ನ  ಚರಣಗಳಾ 

ಹರಿ   ನಿನ್ನ   ಚರಣಗಳಾ         ಆ ಆ  ಆ ಆ   ಆ ಆ    

ಬರಿದೆ  ಮಾತೆ   ಕಿನ್ನ್ನು    ಅರಿತು  ಪೇಳುವೆ   ನಯ್ಯಾ                            \\  ತೊ   \\


ತಾಯಿ  ತಂದೆಯ  ಬಿಟ್ಟು      ತಪವ  ಮಾಡಲು  ಬಹುದೂ  . . . . 

ದಾಯಾದಿ,  ಬಂಧುಗಳಾ       ಬಿಡಲೂ  ಬಹುದೂ    . . . . 

ರಾಯ  ತಾ......    ಮುನಿದರೇ    ರಾಜ್ಯ  ವನೇ   ಬಿಡ  ಬಹುದು 

ಕಾಯಜಾ  .......   ಪಿತ  ನಿನ್ನ     ಅಡಿಯ   ಬಿಡ   ಲಾ....... ಗದೂ  . . . . 

ಬಿಡ   ಲಾ....... ಗದೂ              ಬಿಡ   ಲಾ....... ಗದೂ                        \\  ತೊ  \\


ಪ್ರಾಣವನು  ಪರರು   ಬೇಡಿದ ರೇ  ….   ಎತ್ತಿ  ಕೊಡ   ಬಹುದೂ 

ಪ್ರಾಣ  ನಾಯಕ  ನಾದ   ಆದಿ  ಕೇಶವ  ರಾಯಾ  ಆ  ಆ  ಆ  ಆ  

ಜಾಣ   ಶ್ರೀ  ಕೃಷ್ಣಾ . . . . .     ನಿನ್ನ  ಅಡಿಯ   ಬಿಡ   ಲಾ...... ಗದೂ     

ಬಿಡ   ಲಾ....... ಗದೂ            ಬಿಡ   ಲಾ....... ಗದೂ                          \\  ತೊ  \\


ತೊರೆದು   ಜೀವಿಸ   ಬಹುದೇ   .....       ಹರಿ  ನಿನ್ನ  ಚರಣಗಳಾ 

ಹರಿ   ನಿನ್ನ   ಚರಣಗಳಾ         ಆ ಆ  ಆ ಆ   ಆ ಆ    

ಬರಿದೆ  ಮಾತೆ   ಕಿನ್ನ್ನು    ಅರಿತು  ಪೇಳುವೆ   ನಯ್ಯಾ                           \\  ತೊ   \\

ಹರಿ   ನಿನ್ನ   ಚರಣಗಳಾ         ಆ ಆ  ಆ ಆ   ಆ ಆ    


Thursday, February 11, 2021

ಮುಂಜಾನೆ ಎದ್ದು ಗೋವಿಂದ ಎನ್ನೀ

 ಮುಂಜಾನೆ   ಎದ್ದು   ಗೋವಿಂದ  ಎನ್ನೀ 


ಮುಂಜಾನೆ   ಎದ್ದು  ಗೋವಿಂದ  ಎನ್ನೀ  

ನಮ್ಮ  ನಂಜೀಪ   ದುರಿತವು   ದೂರ ವೆನ್ನೀ                              \\  ಮು  \\


ಅಸುರ   ಸಂಹಾರಿ ಯೆನ್ನೀ     ದಶ  ಶಿರಾ   ವೈರಿ  ಏನ್ನೀ  

ಶಿಶುವು  ಮೊರೆ  ಇಡಲು     ರಕ್ಷಿಸಿದ  ಯನ್ನೀ  

ಅಸುರ  ರಣ್ಯ ದೋಲ್    ಭಸ್ಮವಾ  ಮಾಡಲೂ         

ವಸುದೇವೋಲ್   ನಾಟ್ಯವ   ಆಡಿದನೆನ್ನೀ                                 \\  ಮು \\ 

      

ಬಲಿಯ  ಬೇಡಿದ  ನೆನ್ನೀ    ಚೆಲುವ   ವಾಮನ  ನೆನ್ನೀ 

ಲಲನೆಯ  ಅಭಿಮಾನ   ಕಾಯ್ದ  ನೆನ್ನೀ    

ಕಲಿಯುಗ  ದಲಿ    ಬಂದ    ಕೃಷ್ಣಾವ   ತಾರ   ಯೆನ್ನೀ 

ಸಲಿ  ಪಾಂಡು   ಸುತರನ್ನು  ರಕ್ಷಿಸಿದ ನೇನ್ನೀ                              \\  ಮು \\ 


ಕರುಣಾಕರ   ನೆನ್ನೀ     ಕಪಟ  ನಾಟಕ   ನೆನ್ನೀ 

ಕರಿರಾಜನು  ಕಾಯ್ದ    ಕೃಷ್ಣಾ  ನೆನ್ನೀ  

ಪರಿ  ಪರಿ    ಇಂದಲಿ   ಭಕುತರ  ಸಲಹುವಾ 

ವರದ    ಪುರಂಧರ     ವಿಠಲಾ   ನೆನ್ನೀ                                  \\  ಮು  \\


ಶ್ರೀ  ಹರಿ  ಯೆನ್ನೀ        ಮಾಧವಾ  ಎನ್ನೀ   

ಮಧುಸೂಧನಾ  ಎನ್ನಿ   ಕೇಶವಾ  ಯೆನ್ನೀ                                                  


Wednesday, February 10, 2021

ರಾಮ ರಾಮ ರಾಮ ರಾಮ ರಾಮ ಎನ್ನಿರೂ

 

  ರಾಮ ರಾಮ   ರಾಮ ರಾಮ   ರಾಮ ಎನ್ನಿರೂ 


  

ರಾಮ್ನ ರಾಮ             ರಾಮ ರಾಮ         ರಾಮ  ಎನ್ನಿರೋ  ಸೀತಾ

ರಾಮ ರಾಮ   ರಾಮ ರಾಮ         ರಾಮ  ಎನ್ನಿರೋ                               \\  ರಾ \\


ನೇಮ    ದಿಂದ  ಭಜಿಸುವವರ             ಕಾಮಿತಗಳ ಕೊಡುವ  ನಾಮ 

ಸೀತಾ   ರಾಮ ರಾಮ                      ರಾಮ ರಾಮ    ರಾಮ  ಎನ್ನಿರೋ                  \\  ರಾ \\


ಭರದಿ    ಯಮನ  ಭಟರು ಬಂದು         ಹೊರಡು ಎಂದು ಮೆಟ್ಟಿ ತುಳಿದು

ಕೊರಳಿ  ಗಾತ್ಮ ಸೇರಿ  ದಾಗ               ಹರಿಯ   ಧ್ಯಾನ   ಬಾರದಯ್ಯಾ                     \\  ರಾ  \\


ಇಂದ್ರಿ  ಯಂಗಳೆಲ್ಲ    ಕೂಡಿ               ಬಂದು  ತನುವ   ಮುಸುಗಿದಾಗ

ಸಿಂಧು ಸುತೆಯ ಪತಿಯ ನಾಮ          ಆಂದಿ   ಗೋದಗ ಲರಿಯ ದಯ್ಯಾ                    \\  ರಾ \\


ಶ್ವಾಶ  ಕೋಶ  ಎರದು   ಕಂಠ             ವಾಸ   ವಾಗಿ  ಸಿಲಿಕಿ ದಾಗ

ವಾಸುದೇವ    ಕೃಷ್ಣ ನ  ನಾಮ             ಆ  ಸಮಯ  ಕೋದಗ   ದಯ್ಯಾ              \\  ರಾ \\


ಶೃಂಗಾರ  ದೇಹವೆಲ್ಲ                         ಅಂಗ ಬಡಿದು   ಮುರಿದು ಬಿದ್ದು

ಕಂಗಾಳಿ ಗಾತ್ಮ ಸೇರಿದಾಗ              ಶ್ರೀ  ರಂಗ  ನಾಮ   ಒದಗ   ದಯ್ಯಾ          \\  ರಾ  \\


ವಾತ   ಪಿತ್ತ   ಯರಡು  ಕೂಡಿ              ಶ್ಲೇಷ   ಬಂದು    ಒದಿಗಿದಾಗ

ಧಾತು ಗುಂಡಿ ದಾಗ                          ರಘುನಾಥ ಧ್ಯಾನ  ಒದಗದೋ                 \\  ರಾ \\


ಕಲ್ಲಿ   ನಲ್ಲಿ   ಇರುವ  ಜೀವ                  ನಿಲ್ಲ   ದಂತೆ  ಮರಣ  ವೇಳೆ

ಪುಲ್ಲ  ನಾಭ  ಕೃಷ್ಣ  ನೆಂಬೋ               ಸೊಲ್ಲು  ಬಾಯಿ  ಒದಗ  ದಯ್ಯಾ              \\  ರಾ \\

 

ಇಹ  ದಲ್ಲಿ  ಇಷ್ಟ ವುಂಟು                     ಪರ  ದಲ್ಲಿ     ಸುಖ   ವುಂಟು   

ವರ  ಪುರಂಧರ   ವಿಠಲನ                  ಸ್ಮರಣೆ    ಬಾಯಿಗೆ  ಒದಗದಯ್ಯಾ                \\  ರಾ \\     


ರಾಮ  ರಾಮ     ರಾಮ ರಾಮ           ರಾಮ ಎನ್ನಿರೋ   ಸೀತ

ರಾಮ  ರಾಮ      ರಾಮರಾಮ             ರಾಮ  ಎನ್ನಿರೋ                                  \\  ರಾ \\           


Tuesday, February 2, 2021

ಏನು ಕಾರಣ ದಿಂದ ಮಲಗಿರಿರುವೆಯೋ

ಏನು    ಕಾರಣ  ದಿಂದ       ಮಲ    ಗಿರುವೆಯೋ    . . . . .   ರಂಗ 

ಶ್ರೀನಾಥ   ರಘು  ಕುಲೋದ್ಭವ  ದರ್ಭ  ಶಯನಾ            . . . . . . . .. . . . . . . .\\ ಏ \\


ಸೀತೆ    ಹೋದಳು   ಯೆಂದು     ಚಿಂತೆಯಲಿ  ಮಲಗಿದೆಯೋ 

ಸೇತು   ಗಟ್ಟುವದು    ಅಸಾಧ್ಯ       ವೆಂದು    ಮಲಗಿದೆಯೋ  

ಕೋತಿಗಳ    ಕೈಲಿ      ರಣ   ಆಗದೆಂದು       ಮಲಗಿದೆಯೋ 

ಜ್ಯೋತಿರ್ಮಯ  ರೂಪ        ಹೇ   ದರ್ಭ   ಶಯನಾ  . . . . . . . . . . . . . . . . . \\  ಏ  \\   


ವನ  ವಾಸ  ತಿರುಗ ಲಾರೆ   ಯಂದು   ನೀ    ಮಲಗಿದೆಯೋ 

ವನ ಧೀಶ   ಮಾರ್ಗವನು    ಕೊಡು  ನೆಂದು  ಮಲಗಿದೆಯೋ 

ದನುಜ  ಬಲ್ಲಿದ  ನೆಂಬೊ     ವ್ಯಾಕುಲದಿ       ಮಲಗಿದೆಯೋ  

ಹನುಮ  ವಂದಿತ  ಪಾದ  ಶ್ರೀ  ಧರ್ಭ  ಶಯನಾ   . . . . . . . . . . . . . . . . . .. . \\  ಏ  \\   


ಅನಲಾಕ್ಷ     ಹರನಿಗೆ      ಕರುಣಿಸಿ     ಮಲಗಿದೆಯೋ

ವನಜ  ಸಂಭವನಿಗೆ   ಒಲಿದು    ನೀ    ಮಲಗಿದೆಯೋ 

ಮುನಿಗಳ   ಸ್ತೋತ್ರಕ್ಕೆ    ಹಿಗ್ಗಿ   ನೀ    ಮಲಗಿದೆಯೋ

ಎನಗೊಲಿದ  ವಿಜಯ  ವಿಠಲ  ದರ್ಭ  ಶಯನಾ     . . . . . . . . . . . . . . . . .    \\  ಏ  \\    


ಗೋವಿಂದಾ   ಹರಿ   ಗೋವಿಂದಾ     ಗೋವಿಂದಾ     ಹರಿ  ಗೋವಿಂದಾ  ಗೋವಿಂದಾ   ಹರಿ   ಗೋವಿಂದಾ     ಗೋವಿಂದಾ     ಹರಿ  ಗೋವಿಂದಾ


ವೂಟಕ್ಕೆ ಬಂದೆವು ನಾವೂ

ವೂಟಕ್ಕೆ   ಬಂದೇವು  ನಾವೂ 

ನಿಮ್ಮ   ಆಟ   ಪಾಠವ  ಬಿಟ್ಟು  

ಅಡಿಗೆಯ   ಮಾಡಮ್ಮ  . . . . . . . . .. . . . . ..  . .   \\ ವೂ \\


ಕತ್ತ    ಲಿಟ್ಟವಮ್ಮ     ಕಣ್ಣು  ಬಾಯೀ 

ಬತ್ತಿ    ಬರುತಾ   ಇದೆ  

ಕೈಯ್ಯಿ    ಕಾಲು  ಜುಮ್ಮಾ  

ಹೊತ್ತು   ಹೋಗಿಸ  ಬೇಡ  ಒಂದೇ ತುತ್ತು 

ಇಷ್ಟಾದರೂ  ಯನ್ನ   ಸಲಹು  ನಮ್ಮಮ್ಮಾ    . . . . . . .\\ ವೂ \\ 


ಹೊನ್ನು  ರಾಶಿಯ  ತಂದು  ಸುರಿಯೇ  ಕೋಟಿ 

ಕನ್ನೆಕೆ    ಯರ     ತಂದು   ಧಾರಯೇ  ಎರಿಯೇ

ಅನ್ನ   ದಾನ  ಕಿನ್ನು   ಸರಿಯೇ ...... 

ಪ್ರಸನ್ನ  ಪುರುಂಧರ   ವಿಠಲ  ದೊರಿಯೇ  . . . . . . . ..\\  ವೂ \\